Pages

Thursday, November 27, 2014

ಸಾಮಾನ್ಯ ಕನ್ನಡ

1. ಸಮನ್ವಯ ಕವಿ ಎಂದು ಕರೆಯಲಾದ ಕವಿ
A. ಪು.ತಿ.ನ.
B. ಚನ್ನವೀರ ಕಣವಿ
C. ನರಸಿಂಹಸ್ವಾಮಿ
D. ಚಂದ್ರಶೇಖರ ಕಂಬಾರ
ಉತ್ತರ : B. ಚನ್ನವೀರ ಕಣವಿ


2. ದಲಿತ ಕತೆಗಾರ
A. ಸಿದ್ಧಲಿಂಗಯ್ಯ
B. ದೇವನೂರು ಮಹಾದೇವ
C. ತೇಜಸ್ವಿ
D. ಲಂಕೇಶ
ಉತ್ತರ :

3. ಲಂಕೇಶ್ ಅವರು ಬರೆದ ಕಾಬಂಬರಿ
A. ಅನ್ನ
B. ಬಿರುಕು
C. ಒಡಲಾಳ
D. ಯಾವುದೂ ಅಲ್ಲ
ಉತ್ತರ : B. ಬಿರುಕು

4. ಕುಮಾರವ್ಯಾಸನ ಕೃತಿಯ ಹೆಸರು
A. ಕುಮಾರವ್ಯಾಸ ಭಾರತ
B. ಗದುಗಿನ ಭಾರತ
C. ಕರ್ಣಾಟಕ ಭಾರತ ಕಥಾ ಮಂಜರಿ
D. ಕರ್ಣಾಟ ಭಾರತ ಕಥಾ ಮಂಜರಿ
ಉತ್ತರ : D. ಕರ್ಣಾಟ ಭಾರತ ಕಥಾ ಮಂಜರಿ

5. ಶ್ರೀರಂಗ ಅವರು ಬರೆದ ನಾಟಕ
A. ಯಮಳ ಪ್ರಶ್ನೆ
B. ವಿಗಡ ವಿಕ್ರಮರಾಯ
C. ಅಗ್ನಿ ಮತ್ತು ಮಳೆ
D. ಹರಿ ಜನ್ವಾರ
ಉತ್ತರ : D. ಹರಿ ಜನ್ವಾರ

6. 'ನೆನಪಿನ ದೋಣಿಯಲ್ಲಿ' - ಈ ಕೃತಿಯನ್ನು ರಚಿಸಿದವರು ಯಾರು ?
A. ಕುವೆಂಪು
B. ಶಿವರಾಮ ಕಾರಂತ
C. ಎ.ಎನ್.ಮೂರ್ತಿರಾವ್
D. ತ.ಸು.ಶಾಮರಾವ್
ಉತ್ತರ : A. ಕುವೆಂಪು

7. ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದವರು
A. ಕುವೆಂಪು
B. ಮಾಸ್ತಿ
C. ಗೋಪಾಲಕೃಷ್ಣ ಅಡಿಗ
D. ಅನಂತಮೂರ್ತಿ
ಉತ್ತರ : C. ಗೋಪಾಲಕೃಷ್ಣ ಅಡಿಗ

8. ಇವುಗಳಲ್ಲಿಯ ಅನ್ಯದೇಶ್ಯ ಪದ
A. ಬಸಿರು
B. ಬಯಲು
C. ಬಸವ
D. ಬಾಗಿಲು
ಉತ್ತರ :

9. ಇದು ಅರಿಸಮಾಸಕ್ಕೆ ಉದಾಹರಣೆ
A. ನವ್ಯೋತ್ತರ
B. ಅಡಿಗೋತ್ತರ
C. ಪ್ರಗತಿಶೀಲ
D. ದಲಿತೇತರ
ಉತ್ತರ :

10. 'ಪದ್ಮನಾಭ' - ಇದು ಈ ಸಮಾಸಕ್ಕೆ ಉದಾಹರಣೆ
A. ಕರ್ಮಧಾರಯ
B. ತತ್ಪುರುಷ
C. ದ್ವಂದ್ವ
D. ಬಹುವ್ರೀಹಿ
ಉತ್ತರ :

11. 'ಕನ್ನಡ ಮಧ್ಯಮ ವ್ಯಾಕರಣ' ಕೃತಿಯನ್ನ ಬರೆದವರು
A. ತೀ.ನಂ.ಶ್ರೀ.
B. ಬಿ.ಎಂ.ಶ್ರೀ.
C. ಬಿ.ಮಲ್ಲಪ್ಪ
D. ವರದಾಚಾರ್ಯ
ಉತ್ತರ : A. ತೀ.ನಂ.ಶ್ರೀ.
12. ಇದು ಸಿಥಿದ್ವಿತ್ವಕ್ಕೆ ಉದಾಹರಣೆ
A. ಎರ್ದೆ
B. ಗರ್ದೆ
C. ಪರ್ದು
D. ಅರ್ಧ
ಉತ್ತರ :

13. ಇದು ಗುಣಸಂಧಿಗೆ ಉದಾಹರಣೆ
A. ಅತುಲೈಶ್ವರ್ಯ
B. ತನೇಶ್ವರ
C. ಗಣೇಶ
D. ವಿದ್ಯುಕ್ತ
ಉತ್ತರ :

14. ಇವುಗಳಲ್ಲಿ ಕ್ರಿಯಾವಿಶೇಷಣ ಪದ
A. ದೊಡ್ಡ
B. ಮುಂತಾಗಿ
C. ನಿಧಾನವಾಗಿ
D. ಮರೆಯಾಗಿ
ಉತ್ತರ :

15. ಇವುಗಳಲ್ಲಿ ಅವ್ಯಯ ಇದು
A. ಹೇಳು
B. ನೀರು
C. ಹೊಸ
D. ಮತ್ತೆ
ಉತ್ತರ :

16. ಕನ್ನಡದಲ್ಲಿ ವಿಭಕ್ತಿ ಪ್ರತ್ಯವನ್ನು ಹೊಂದುವ ಪದ
A. ನಾಮಪದ
B. ವಿಶೇಷಣ
C. ಕ್ರಿಯಾವಿಶೇಷಣ
D. ಕ್ರಿಯಾಪದ
ಉತ್ತರ :

17. ಪಂಚಮೀ ವಿಭಕ್ತಿ ಈ ಅರ್ಥದಲ್ಲಿ ಬಳಕೆಯಾಗುತ್ತದೆ
A. ಕರ್ಮ
B. ಸಂಪ್ರದಾನ
C. ಅಪಾದಾನ
D. ಅಧಿಕರಣ
ಉತ್ತರ :

18. ರುದ್ರಗಣದಲ್ಲಿಯ ಅಂಶಗಳ ಸಂಖ್ಯೆ
A. ಎರಡು
B. ಮೂರು
C. ನಾಲ್ಕು
D. ಐದು
ಉತ್ತರ :

19. ಸಾಂಗತ್ಯವು ಈ ಜಾತಿಗೆ ಸೇರಿದ ಪದ್ಯಜಾತಿಯಾಗಿದೆ
A. ದೇಸಿ ಛಂದಸ್ಸು
B. ಅಕ್ಷರವೃತ್ತ
C. ಮಾತ್ರಾ ಛಂದಸ್ಸು
D. ಮಿಶ್ರ ಛಂದ್ಸಸು
ಉತ್ತರ :

20. ಇದು ಕರ್ಣಾಟಕ ವಿಷಯಜಾತಿ ಗೆಸೇರಿದ ಪ್ರಕಾರ
A. ಕಂದ
B. ರಗಳೆ
C. ಅಕ್ಕರ
D. ಚಂಪಕಮಾಲೆ
ಉತ್ತರ :

21. ಭಾಮಿನಿ ಷಟ್ಪದಿಯ ಕಿರಿಯ ಸಾಲಿನ ಮಾತ್ರಾರಚನೆ ಹೀಗೆ
A. 3 : 3 : 3 : 3
B. 3 : 4 : 3 : 4
C. 4 : 4 : 4 : 4
D. 4 : 3 : 4 : 3
ಉತ್ತರ :
22. ಶಾರ್ದೂಲ ವಿಕ್ರೀಡಿತ ವೃತ್ತದ ಗುಣಲಕ್ಷಣ
A. ಮಸಜರತತಗಂ
B. ಮಸಜಸತತಗಂ
C. ನಸಜಸತತಗಂ
D. ಸಭರನಯಯಯ
ಉತ್ತರ :

23. ಕಾರಯಿತ್ರಿ ಪ್ರತಿಭೆ ಹಾಗೂ ಭಾವಯಿತ್ರಿ ಪ್ರತಿಭೆ ಎಂಬ ಭೇದವನ್ನ ಕಲ್ಪಿಸಿದ ಲಾಕ್ಷಣಿಕ
A. ಆನಂದವರ್ಧನ
B. ಅಭಿನವಗುಪ್ತ
C. ವಿಶ್ವನಾಥ
D. ರಾಜಶೇಖರ
ಉತ್ತರ :

24. 'ರೀತಿಯೇ ಕಾವ್ಯದ ಆತ್ಮ' ಎಂದ ಲಾಕ್ಷಣಿಕ
A. ಭಾಮಹ
B. ದಂಡಿ
C. ಕುಂತಕ
D. ವಾಮನ
ಉತ್ತರ :

25. ಧ್ವನ್ಯರ್ಥ ಪ್ರತೀತಿಯಾಗುವುದು ಇದರಿಂದಾಗಿ
A. ಲಕ್ಷಣಾವೃತ್ತಿ
B. ವ್ಯಂಜನಾವೃತ್ತಿ
C. ಅಭಿಧಾವೃತ್ತಿ
D. ಪ್ರಾಸ
ಉತ್ತರ :

26. ಮಮ್ಮಟನ ಕೃತಿ
A. ಕಾವ್ಯಾಲಂಕಾರ
B. ಶೃಂಗಾರಪ್ರಕಾಶ
C. ಕಾವ್ಯಪ್ರಕಾಶ
D. ಕಾವ್ಯಕೌತುಕ
ಉತ್ತರ :

27. 'ಕವಿರಾಜ ಮಾರ್ಗ'ವು ಒಂದು
A. ಲಕ್ಷಣ ಗ್ರಂಥ
B. ಛಂದೋಗ್ರಂಥ
C. ಮೀಮಾಂಸಾಗ್ರಂಥ
D. ವ್ಯಾಕರಣ ಗ್ರಂಥ
ಉತ್ತರ :

28. 'ಬೆದಂಡೆ' ಎಂಬ ಪದ್ಯಜಾತಿಯ ಪ್ರಸ್ತಾಪವಾದದ್ದು ಇದರಲ್ಲಿ
A. ಛಂದೋಂಬುಧಿ
B. ಶಬ್ದಮಣಿದರ್ಪಣ
C. ಕವಿರಾಜಮಾರ್ಗ
D. ಕಾವ್ಯಸಾರ
ಉತ್ತರ :

29. ದೇವರದಾಸಿಮಯ್ಯನ ವಚನಗಳ ಅಂಕಿತ
A. ಗುಹೇಶ್ವರಾ
B. ರಾಮನಾಥಾ
C. ಬಾಲಸಂಗಯ್ಯ
D. ಕಪಿಲಸಿದ್ಧಮಲ್ಲಿಕಾರ್ಜುನ
ಉತ್ತರ :

30. 'ಶಬ್ದಾನುಶಾಸನ'ದ ಕರ್ತೃ
A. ಅಪ್ಪಯ್ಯ ದೀಕ್ಷಿತ
B. ಕೇಶಿರಾಜ
C. ನಾಗವರ್ಮ
D. ಭಟ್ಟಾಕಳಂಕ
ಉತ್ತರ :

31. ಲಕ್ಷ್ಮೀಶ ಕವಿಗೆ ಇದ್ದ ಬಿರುದು
A. ಕವಿಚೂತವನ ಚೈತ್ರ
B. ಕವಿತಾಗುಣಾರ್ಣವ
C. ಉಭಯಕವಿಶರಭ ಭೇರುಂಡ
D. ಪುರುಷಸರಸ್ವತಿ
ಉತ್ತರ :
32. 'ಪ್ರಭುಲಿಂಗಲೀಲೆ'ಯ ಕರ್ತೃ
A. ಅಲ್ಲಮಪ್ರಭು
B. ಕಲ್ಲುಮಠದ ಪ್ರಭುದೇವ
C. ಹರಿಹರ
D. ಚಾಮರಸ
ಉತ್ತರ :

33. " ಗಿಳಿಯು ಪಂಜರದೊಳಿಲ್ಲ..." ಕೀರ್ತನೆಯನ್ನು ರಚಿಸಿದವರು
A. ಕನಕದಾಸರು
B. ಗೋಪಾಲದಾಸರು
C. ಪುರಂದರದಾಸರು
D. ಬಿ.ವಿ.ಕಾರಂತ
ಉತ್ತರ :

34. ಪ್ರಗತಿಶೀಲ ಪಂಥಕ್ಕೆ ಸೇರಿದ ಸಾಹಿತಿ
A. ಬಸವರಾಜ ಕಟ್ಟಿಮನಿ
B. ಎಸ್.ಎಲ್.ಭೈರಪ್ಪ
C. ತೇಜಸ್ವಿ
D. ಶಿವರಾಮ ಕಾರಂತ
ಉತ್ತರ :

--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

No comments:

Post a Comment