Pages

Thursday, November 27, 2014

ಸಾಮಾನ್ಯ ಜ್ಞಾನ

1. 2009ರ ಶಾಂತಿ ಪ್ರಶಸ್ತಿ ದೊರಕಿದ ವ್ಯಕ್ತಿ ಯಾರು?
2. ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ನಗರ?
3. ಅತ್ಯಂತ ಎತ್ತರವಾದ ಶಿಖರ ಯಾವುದು?
4. ಮೊಟ್ಟ ಮೊದಲು ವೌಂಟ್ ಎವರೆಸ್ಟ್ ಶಿಖರಕ್ಕೆ ಏರಿದ ಮಹಿಳೆ ಯಾರು?
5. ಕಾರ್ಗಿಲ್ ಯುದ್ಧ ನಡೆದ ವರ್ಷ? 
6. ಅತ್ಯಂತ ಉದ್ದವಾದ ನದಿ ಯಾವುದು?
6. ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ?
7. ಕನ್ನಡದ ಮೊದಲ ವರ್ತಮಾನ ಪತ್ರಿಕೆ ಯಾವುದು?
ಉತ್ತರಗಳು: 1. ಬರಾಕ್ ಒಬಾಮ 2. ಮುಂಬೈ 3. ವೌಂಟ್‌ಎವರೆಸ್ಟ್ 4. ಬಜೇಂದ್ರಿ ಪಾಲ್ 5. 1999 6. ನೈಲ್ ನದಿ 7. 1935 8. ಮಂಗಳೂರು ಸಮಾಚಾರ-- 

RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

No comments:

Post a Comment