ಅನುಕೂಲಕಾರರ ಮತ್ತು ವಿದ್ಯಾರ್ಥಿಗಳ ಕೈಗನ್ನಡಿ...........
2. "ಭಾರತವು ತೌಲನಿಕ ರಾಜಕೀಯ ವಿಶ್ಲೇಷಣೆಯ ಪ್ರಯೋಗ ಶಾಲೆಯಾಗಿದೆ" ಎಂದು ಹೇಳಿದವರು... ಆಮಿತ್ ಭಂಡಾರಿ ಆತುಲ್ ಕೋಹ್ಲಿ ಪ್ರಭಾತ್ ೊಟ್ನಾಯಿಕ್ ಕ್ರಿಸ್ಟೋಪರ್ ಜೆಫರ್ ಲಾಟ್
3. ಯಾವ ಅಧಿಕಾರವು ರಾಜ್ಯಸಭೆಗೆ ವಿಶಿಷ್ಟವಾಗಿದೆ... ಅಖಿಲ ಭಾರತೀಯ ಸೇವೆಗಳಿಗೆ ಶಿಫಾರಸ್ಸು ಮಾಡುವದು. ರಾಷ್ಟ್ರಪತಿಗಳ ಪದಚ್ಯುತಿಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು. ರಾಜ್ಯಗಳ ಗಡಿಗಳನ್ನು ಬದಲಾಯಿಸುವುದು. ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುವದು.
4. ಸ್ಟೇಟ್ ಎಗೆನೆಸ್ಟ್ ಡೆಮೊಕ್ರಸಿ (1988) ಕೃತಿಯನ್ನು ರಚಿಸಿದವರು.. ರಾಬರ್ಟ ದಾಲ್ ರಜನಿ ಕೊಠಾರಿ ಅಶಿಸ್ ನಂದಿ ಪಾಥೋ ಚಟರ್ಜಿ
5. ಪ್ರಜಾಪ್ರಭುತ್ವವನ್ನು ಕುರಿತಾದ ಅಬ್ರಾಹಾಂ ಲಿಂಕನ್ ರವರ ಹೀಳಿಕೆಯನ್ನು ಅವರು ಮೊಟ್ಟಮೊದಲು ಪ್ರಕಟ ಪಡಿಸಿದ್ದು... ವಾಷಿಂಗ್ ಟನ್ ಡಿ ಸಿ ಭಾಷಣ 1862 ಗೆಟಿಸ ಬರ್ಗ ಭಾಷಣ 1863 ಸಾನ್ ಫ್ರಾನ್ಸಿಸ್ಕೊ ಭಾಷಣ 1865 ನ್ಯೂಯಾರ್ಕ್ ಭಾಷಣ 1866
Score = Correct answers:
No comments:
Post a Comment